JAGADHVIKHYATHA VIGNANIGALU

· KK PRINTERS &PUBLISHERS
ઇ-પુસ્તક
216
પેજ
રેટિંગ અને રિવ્યૂ ચકાસેલા નથી વધુ જાણો

આ ઇ-પુસ્તક વિશે

ಸಾಹಿತ್ಯ ಸೇವೆಯನ್ನು ಒಂದು ತಪಸ್ಸೆಂದು ಭಾವಿಸಿ ಪವಿತ್ರ ಭಾವನೆಯಿಂದ ಅನವರತ ದುಡಿಯುವ ಶ್ರದ್ಧಾನ್ವಿತÀ ವರ್ಗಕ್ಕೆ ಸೇರಿದವರು ಡಾ. ವಿಜಯಮಾಲಾ ರಂಗನಾಥ ಅವರು, ಕವಿತೆ, ವಿಮರ್ಶೆ, ಪ್ರವಾಸ ಸಾಹಿತ್ಯ, ಹಾಸ್ಯ ಸಾಹಿತ್ಯ, ಪ್ರಬಂಧ ಸಾಹಿತ್ಯ, ಜೀವನ ಚರಿತ್ರೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯವಾಗಿ ಕೆಲಸಮಾಡಿರುವ ಮಾಲಾ ಅವರು ಗಮಕ ಸಾಹಿತ್ಯವನ್ನು ಕುರಿತು ವಿಶೇಷ ಅಧ್ಯಯನ ಮಾಡಿ ಕನ್ನಡದಲ್ಲಿ ಮೊತ್ತ ಮೊದಲು ಡಾಕ್ಟರೇಟ್ ಪಡೆದಿದ್ದಾರೆ. ಇವರು ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಮೌಲಿಕ ಕೃತಿಗಳನ್ನು ರಚಿಸಿ ಸಂಕೀರ್ಣ ಸಾಧನೆ ಮಾಡಿದ್ದಾರೆ.

ಪ್ರಸ್ತುತ ‘ಜಗದ್ವಿಖ್ಯಾತ ವಿಜ್ಞಾನಿಗಳು’ ಕನ್ನಡದಲ್ಲಿ ಒಂದು ವಿಶಿಷ್ಟ ಕೃತಿ. ವಿಜ್ಞಾನಿಗಳ ಸಂಶೋಧನೆಗಳನ್ನು ದಾಖಲಿಸಿದ್ದಾರೆ. ಇದೊಂದು ವಿಜ್ಞಾನ ಲೋಕದ ಅದ್ಭುತ ಆವಿಷ್ಕಾರಗಳಾಗಿವೆ. ಇವು ನಿರಂತರ ಜ್ಞಾನ ಸಂವರ್ಧನೆಗೆ ಸಹಕಾರಿ ಯಾಗಿವೆ. ಪ್ರೌಢ ಪ್ರಬುದ್ಧ ಚಿಂತನೆಗೆ ಇಂಬು ಕೊಡುವ ಈ ಕೃತಿ ನಿಜಕ್ಕೂ ಅರಿವಿನ ಆಗರವಾಗಿದೆ. ವಿಜಯಮಾಲಾ ಅವರ ಸಾಹಿತ್ಯ ಸಾಧನೆಯ ಹಿರಿಮೆಗೆ ಗರಿಮೆ ಮೂಡಿಸಿದೆ.

- ಡಾ. ಮರಳಿ ವಸಂತ ಕುಮಾರ್

ಶ್ರೇಷ್ಠ ಸಾಹಿತಿ, ಮನುಕುಲದ ಮಾತುಗಾರ.

લેખક વિશે

ಜ್ಞಾನವೆಂಬುದು ಇದು ನಿಂತ ನೀರಲ್ಲ. ನಿರಂತರವಾಗಿ ಪ್ರವಹಿಸುವ ವಾಹಿನಿ. ಅಂತೆಯೇ ವಿಶೇಷ ಜ್ಞಾನ ವಿಜ್ಞಾನವೆನಿಸಿದೆ. ನೂರಾರು ಮಹಾವಿಜ್ಞಾನಿಗಳು ವಿಜ್ಞಾನವೆಂಬ ವೃಕ್ಷವನ್ನು ನೀರೆರೆದು ಪೋಷಿಸಿದ್ದಾರೆ. ಭಾರತೀಯ ಮತ್ತು ಪಾಶ್ಚಾತ್ಯ ವಿಜ್ಞಾನಿಗಳ ಹಿಂದೆ ಸುಮಾರು ಐದು ಸಾವಿರ ವರ್ಷದ ಇತಿಹಾಸವಿದೆ. ವಿಜ್ಞಾನಿಗಳ ಸಂಶೋಧನೆಗಳ ಹಿಂದೆ ಅವರ ಸತತ ಪರಿಶ್ರಮ, ಸಂಯಮ, ತಾಳ್ಮೆಗಳಿರುತ್ತವೆ. ನಿರೀಕ್ಷಿಸಿದ ಫಲಿತಾಂಶ ಸಿಗುವವರೆಗೂ ಶತಾಯಗತಾಯ ಪ್ರಯತ್ನ ಮಾಡಿ ಸಂಶೋಧನೆ ನಡೆಸುತ್ತಲೇ ಇರುತ್ತಾರೆ. ಸತ್ಯದ ನಿಜಸ್ವರೂಪ ತಿಳಿದಾಗಲೇ ಅವರಿಗೆ ಆತ್ಮತೃಪ್ತಿ.

ನೂರಾರು ವಿಜ್ಞಾನಿಗಳು ರಸಾಯನಶಾಸ್ತç, ಭೌತಶಾಸ್ತç, ಖಗೋಳ ಶಾಸ್ತç, ಗಣಿತಶಾಸ್ತç, ಜೀವಶಾಸ್ತç, ಕೃಷಿ ವಿಜ್ಞಾನದಲ್ಲಿ ಸಂಶೋಧನೆಗಳನ್ನು ನಡೆಸಿದ್ದಾರೆ. ಅಂತಹ ಪ್ರತಿಭಾವಂತ ವಿಜ್ಞಾನಿಗಳ ಸಂಶೋಧನೆ, ಮನೋಧರ್ಮ, ದೇಶ, ಕಾಲ, ಹವ್ಯಾಸಗಳನ್ನು ಪರಿಚಯಿಸುವುದು ನನ್ನ ಈ ಕೃತಿಯ ಉz್ದೆÃಶ. ಪ್ರಸ್ತುತ ಕೃತಿ ನಾನು ಈ ಹಿಂದೆ ಬರೆದ ವಿಶ್ವವಿಜ್ಞಾನ ವಿಸ್ಮಯ ಮತ್ತು ವಿಜ್ಞಾನೇತಿಹಾಸ ದರ್ಶನÀ ನಂತರದ ಮೂರನೇ ವಿಜ್ಞಾನ ಕೃತಿಯಾಗಿದೆ. ಎಂದಿನAತೆ ವಾಚಕರು ನನ್ನ ಈ ಕೃತಿಯನ್ನು ಅಧ್ಯಯನ ಮಾಡಿ ಮೆಚ್ಚುವರೆಂಬ ಭರವಸೆ ನನಗಿದೆ.

ಈ ಕೃತಿಗೆ ಸೂಕ್ತವಾದ ಶೀರ್ಷಿಕೆಯನ್ನು ಕೊಟ್ಟು ನನ್ನನ್ನು ಮನಸಾರೆ ಆಶೀರ್ವದಿಸಿರುವ ನಮ್ಮ ಕುಟುಂಬದ ಹಿರಿಯ ಸಹೋದರರಂತಿರುವ ಸಾಗರದ ಶ್ರೇಷ್ಠ ಸಾಹಿತಿ ಪ್ರೊಫೆಸರ್ ವಿ. ಗಣೇಶ್ ಸರ್ ಅವರಿಗೆ ಗೌರವಪೂರ್ವಕವಾಗಿ ಅರ್ಪಿಸಿz್ದÉÃನೆ. ಈ ಕೃತಿಯನ್ನು ಮುದ್ರಿಸುವ ಹೊಣೆ ಹೊತ್ತು ಅಚ್ಚುಕಟ್ಟಾಗಿ ಹೊರ ತಂದಿರುವ ಪ್ರಕೃತಿ ಅವಳಿ ಪ್ರಕಾಶಕರಾದ ಶ್ರೀ ಶಿವರಾಮ್ ಮತ್ತು ಶ್ರೀ ಕೇಶವ ಸಹೋದರರಿಗೆ ನಾನು ಅಭಾರಿಯಾಗಿz್ದÉÃನೆ.

-ಕಲಾಶ್ರೀ ಡಾ|| ವಿಜಯಮಾಲಾ ರಂಗನಾಥ್

આ ઇ-પુસ્તકને રેટિંગ આપો

તમે શું વિચારો છો અમને જણાવો.

માહિતી વાંચવી

સ્માર્ટફોન અને ટૅબ્લેટ
Android અને iPad/iPhone માટે Google Play Books ઍપ ઇન્સ્ટૉલ કરો. તે તમારા એકાઉન્ટ સાથે ઑટોમૅટિક રીતે સિંક થાય છે અને તમને જ્યાં પણ હો ત્યાં તમને ઑનલાઇન અથવા ઑફલાઇન વાંચવાની મંજૂરી આપે છે.
લૅપટૉપ અને કમ્પ્યુટર
Google Play પર ખરીદેલ ઑડિઓબુકને તમે તમારા કમ્પ્યુટરના વેબ બ્રાઉઝરનો ઉપયોગ કરીને સાંભળી શકો છો.
eReaders અને અન્ય ડિવાઇસ
Kobo ઇ-રીડર જેવા ઇ-ઇંક ડિવાઇસ પર વાંચવા માટે, તમારે ફાઇલને ડાઉનલોડ કરીને તમારા ડિવાઇસ પર ટ્રાન્સફર કરવાની જરૂર પડશે. સપોર્ટેડ ઇ-રીડર પર ફાઇલો ટ્રાન્સ્ફર કરવા માટે સહાયતા કેન્દ્રની વિગતવાર સૂચનાઓ અનુસરો.