ಲೇಖಕನ ಕಿರು ಪರಿಚಯ:
ನನ್ನ ಹೆಸರು: ನಾಗೇಶ್ ಕುಮಾರ್ ಸಿ ಎಸ್.
ವಯಸ್ಸು: 58
ವಿಳಾಸ:
ಫ಼್ಲ್ಯಾಟ್ 1C , 4ನೆ ಮಹಡಿ
ಶ್ರೀ ಪ್ರಭಾಕರ್ ಸೊರೆನ್ಟೋ ಎನ್ಕ್ಲೇವ್
೭/೪, ಸರದಾರ್ ಪಟೇಲ್ ರೋಡ್,
ಅಡೆಯಾರ್, ಚೆನ್ನೈ- ೬೦೦೦೨೦
ಮೊಬೈಲ್: 09840564240;
ನನ್ನ ಹೆಸರು ನಾಗೇಶ್ ಕುಮಾರ್ ಸಿ ಎಸ್ ಎಂದು. ಬೆಂಗಳೂರಿನವನಾಗಿ, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಕೆಲಸದಲ್ಲಿದ್ದೇನೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ.
ನಾನು ಹವ್ಯಾಸಿ ಬರಹಗಾರ. ನಾನು ಐದು ಪತ್ತೇದಾರಿ ಮತ್ತು ವೈಜ್ಞಾನಿಕ ಕಾದಂಬರಿ ಎರಡು ಕಥಾ ಸಂಕಲನ ಮತ್ತು ಹಲವು ಸಣ್ಣ ಕತೆಗಳನ್ನು ಸುಧಾ, ತರಂಗ, ಉತ್ಥಾನ ತುಷಾರ ಮುಂತಾದ ಮಾಸಿಕಗಳಲ್ಲಿ ಪ್ರಕಟಿಸಿದ್ದೇನೆ.
ಅಲ್ಲದೇ ಸಖಿ ಯ ಮೇ ೧ ಸಂಚಿಕೆಯಲ್ಲಿ ದೋಹಾ ನಗರದ ಬಗ್ಗೆ ಪ್ರವಾಸಕಥನ ಬರೆದಿದ್ದೇನೆ.
ಕನ್ನಡಪ್ರಭ ಆನ್ ಲೈನ್ ಆವೃತ್ತಿಯಲ್ಲಿ ಮೂರು ಲೇಖನಗಳೂ ಪ್ರಕಟವಾಗಿವೆ
ಬೇರೇನಾದರೂ ವಿವರಗಳು ಬೇಕಿದ್ದಲ್ಲಿ ನನ್ನನ್ನು ಸಂಪರ್ಕಿಸಿ
ಇತಿ ನಿಮ್ಮ ವಿಶ್ವಾಸಿ,
ನಾಗೇಶ್ ಕುಮಾರ್ ಸಿ ಎಸ್.