APASWARA

· KK PRINTERS &PUBLISHERS
2.0
مراجعتان (2)
كتاب إلكتروني
48
صفحة
لم يتم التحقّق من التقييمات والمراجعات.  مزيد من المعلومات

معلومات عن هذا الكتاب الإلكتروني

‘ಹಂಸಗೀತೆ’ ತ. ರಾ. ಸು. ಅವರ ಅಮೋಘ ಕಾದಂಬರಿ. ಸಂಗೀತವನ್ನು ಕಲಿಯುವಾಸೆಯಿಂದ ಗುರುವನ್ನರಸಿ ಹುಡುಕಾಟ ನಡೆಸಿ, ನಿಷ್ಠೆಯಿಂದ ಗುರುಸೇವೆ ಮಾಡಿ, ಶ್ರದ್ಧೆಯಿಂದ ಸಂಗೀತವನ್ನು ಕಲಿತು, ಸಂಗೀತಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡ ಮಹಾನ್ ಸಂಗೀತಗಾರ, ದೇವಿಯ ಉಪಾಸಕ, ಸ್ವಾಭಿಮಾನಿಯೂ ಆದ ಭೈರವಿ ವೆಂಕಟಸುಬ್ಬಯ್ಯನ ಪಾತ್ರವು ತ. ರಾ. ಸು. ಅವರ ಕಲ್ಪನೆಯ ಕೂಸು. ಆ ಪಾತ್ರದ ಕಾಲವನ್ನು ಚಿತ್ರದುರ್ಗದ ವೀರ ಮದಕರಿ ನಾಯಕನ ಕಾಲವೆಂದೇ ಸೃಷ್ಟಿಸಿದ್ದರೂ ಕಾದಂಬರಿಯ ಓಟವನ್ನು ಚಿತ್ರದುರ್ಗಕ್ಕೇ ಮೀಸಲಿಡದೆ, ಮದಕರಿನಾಯಕನ ಕಾಲಕ್ಕೇ ಸೀಮಿತಗೊಳಿಸದೆ ವರ್ತಮಾನದ ಸನ್ನಿವೇಶಗಳಲ್ಲಿ ಗತಕಾಲದ ನೆನಪುಗಳ ಮಿಂಚುಬಳ್ಳಿಗಳನ್ನು ಸಿಟಿಲೊಡೆಸಿ ಕಾದಂಬರಿಯನ್ನು ಮನೆಸೂರೆಗೊಳ್ಳುವಂತೆ ರೂಪಿಸಿರುವ ತ.ರಾ.ಸು. ಅವರಿಗೆ ಅವರೇ ಸಾಟಿ.

ಆ ಸುಂದರ ಕಾದಂಬರಿಯನ್ನು ಓದುತ್ತಿದ್ದ ಹಾಗೆಯೇ ಸುಮಾರು ಇನ್ನೂರ ಇಪ್ಪತ್ತು ವರ್ಷಗಳ ಹಿಂದಿನ ಕಾಲಕ್ಕೆ ಜಾರಿದ ಮನಸ್ಸು ಚಿತ್ರದುರ್ಗದ ಹೆಗ್ಗಲ್ಲಿನ ಬೆಟ್ಟ, ಸುತ್ತುವರಿದ ಕಲ್ಲಿನ ಕೋಟೆ, ತಣ್ಣನೆಯ ಗಾಳಿ, ಆಗತಾನೆ ಕವಿದ ಕತ್ತಲಿನ ಕಪ್ಪು ಹೊದಿಕೆಯ ಕೆಳಗೆ ತೆಳ್ಳನೆಯ ಬೆಳಕು ಚೆಲ್ಲುತ್ತಿದ್ದ ಪಂಜುಗಳು, ಆ ಪ್ರಶಾಂತ ವಾತಾವರಣದಲ್ಲಿ ಗಾಳಿಯಲ್ಲಿ ತೇಲಿಬರುವ ಮೈಮರೆಸುವ, ಮನಸ್ಸನ್ನು ಸೂರೆಗೊಳ್ಳುವ ಸುಮಧುರವಾದ ಸಂಗೀತವನ್ನು ಕೇಳುವ ಅಪೂರ್ವ ಅನುಭವಕ್ಕೆ ತೆರೆದುಕೊಂಡಿತ್ತು.

ಅAದಿನಿAದ ಮಹಾನ್ ಸಂಗೀತಗಾರ ವೆಂಕಟಸುಬ್ಬಯ್ಯ, ಭೈರವಿ ರಾಗ, ಆತನು ಅನುಭವಿಸಿದ ಕಷ್ಟ, ಸುಖ, ಪ್ರೀತಿ, ಪ್ರೇಮ, ನೋವು ನಲಿವುಗಳ ಗುಂಗು ಮನಸ್ಸನ್ನಾವರಿಸಿ ಮಾಗಿ ಅದರ ಒಂದು ತುಣುಕನ್ನು ಆಯ್ದು ಕಿರುಪ್ರಹಸನವನ್ನಾಗಿಸುವ ಕನಸು ಮೂಡಿತ್ತು. ಆ ಕನಸಿನ ಸಾಕಾರವೇ ನನ್ನ ಈ ‘ಅಪಸ್ವರ’.

ನಾಟಕವನ್ನು ಅಂದವಾಗಿ ಮುದ್ರಿಸಿ ಪ್ರಕಟಿಸಿದ ಮೆ|| ಕೆ. ಕೆ. ಪ್ರಿಂರ‍್ಸ್ ಅಂಡ್ ಪಬ್ಲಿರ‍್ಸ್ ಸಂಸ್ಥೆಗೆ ನಾನು ಆಭಾರಿ. ಪುಸ್ತಕಕ್ಕೆ ಸುಂದರ ಮುಖಪುಟವನ್ನು ರೂಪಿಸಿಕೊಟ್ಟ ಶ್ರೀ ನಾರಾಯಣ ಮೂರ್ತಿ ಅವರಿಗೆ ಧನ್ಯವಾದಗಳು.

ಕೃತಿಯ ಬಗ್ಗೆ ಸಹೃದಯಿ ಓದುಗರ ಮತ್ತು ಇದನ್ನು ರಂಗಕ್ಕೆ ಅಳವಡಿಸಿಕೊಳ್ಳುವ ಎಲ್ಲ ಸುಮನಸುಗಳ ಅನ್ನಿಸಿಕೆಗಳ ನಿರೀಕ್ಷೆಯಲ್ಲಿರುತ್ತೇನೆ.

- ವಿ. ವಿ. ಗೋಪಾಲ್

೯೪೮೦೩೧೭೮೦೩


التقييمات والتعليقات

2.0
مراجعتان (2)

نبذة عن المؤلف

‘ಹಂಸಗೀತೆ’ ತ. ರಾ. ಸು. ಅವರ ಅಮೋಘ ಕಾದಂಬರಿ. ಸಂಗೀತವನ್ನು ಕಲಿಯುವಾಸೆಯಿಂದ ಗುರುವನ್ನರಸಿ ಹುಡುಕಾಟ ನಡೆಸಿ, ನಿಷ್ಠೆಯಿಂದ ಗುರುಸೇವೆ ಮಾಡಿ, ಶ್ರದ್ಧೆಯಿಂದ ಸಂಗೀತವನ್ನು ಕಲಿತು, ಸಂಗೀತಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡ ಮಹಾನ್ ಸಂಗೀತಗಾರ, ದೇವಿಯ ಉಪಾಸಕ, ಸ್ವಾಭಿಮಾನಿಯೂ ಆದ ಭೈರವಿ ವೆಂಕಟಸುಬ್ಬಯ್ಯನ ಪಾತ್ರವು ತ. ರಾ. ಸು. ಅವರ ಕಲ್ಪನೆಯ ಕೂಸು. ಆ ಪಾತ್ರದ ಕಾಲವನ್ನು ಚಿತ್ರದುರ್ಗದ ವೀರ ಮದಕರಿ ನಾಯಕನ ಕಾಲವೆಂದೇ ಸೃಷ್ಟಿಸಿದ್ದರೂ ಕಾದಂಬರಿಯ ಓಟವನ್ನು ಚಿತ್ರದುರ್ಗಕ್ಕೇ ಮೀಸಲಿಡದೆ, ಮದಕರಿನಾಯಕನ ಕಾಲಕ್ಕೇ ಸೀಮಿತಗೊಳಿಸದೆ ವರ್ತಮಾನದ ಸನ್ನಿವೇಶಗಳಲ್ಲಿ ಗತಕಾಲದ ನೆನಪುಗಳ ಮಿಂಚುಬಳ್ಳಿಗಳನ್ನು ಸಿಟಿಲೊಡೆಸಿ ಕಾದಂಬರಿಯನ್ನು ಮನೆಸೂರೆಗೊಳ್ಳುವಂತೆ ರೂಪಿಸಿರುವ ತ.ರಾ.ಸು. ಅವರಿಗೆ ಅವರೇ ಸಾಟಿ.

ಆ ಸುಂದರ ಕಾದಂಬರಿಯನ್ನು ಓದುತ್ತಿದ್ದ ಹಾಗೆಯೇ ಸುಮಾರು ಇನ್ನೂರ ಇಪ್ಪತ್ತು ವರ್ಷಗಳ ಹಿಂದಿನ ಕಾಲಕ್ಕೆ ಜಾರಿದ ಮನಸ್ಸು ಚಿತ್ರದುರ್ಗದ ಹೆಗ್ಗಲ್ಲಿನ ಬೆಟ್ಟ, ಸುತ್ತುವರಿದ ಕಲ್ಲಿನ ಕೋಟೆ, ತಣ್ಣನೆಯ ಗಾಳಿ, ಆಗತಾನೆ ಕವಿದ ಕತ್ತಲಿನ ಕಪ್ಪು ಹೊದಿಕೆಯ ಕೆಳಗೆ ತೆಳ್ಳನೆಯ ಬೆಳಕು ಚೆಲ್ಲುತ್ತಿದ್ದ ಪಂಜುಗಳು, ಆ ಪ್ರಶಾಂತ ವಾತಾವರಣದಲ್ಲಿ ಗಾಳಿಯಲ್ಲಿ ತೇಲಿಬರುವ ಮೈಮರೆಸುವ, ಮನಸ್ಸನ್ನು ಸೂರೆಗೊಳ್ಳುವ ಸುಮಧುರವಾದ ಸಂಗೀತವನ್ನು ಕೇಳುವ ಅಪೂರ್ವ ಅನುಭವಕ್ಕೆ ತೆರೆದುಕೊಂಡಿತ್ತು.

ಅAದಿನಿAದ ಮಹಾನ್ ಸಂಗೀತಗಾರ ವೆಂಕಟಸುಬ್ಬಯ್ಯ, ಭೈರವಿ ರಾಗ, ಆತನು ಅನುಭವಿಸಿದ ಕಷ್ಟ, ಸುಖ, ಪ್ರೀತಿ, ಪ್ರೇಮ, ನೋವು ನಲಿವುಗಳ ಗುಂಗು ಮನಸ್ಸನ್ನಾವರಿಸಿ ಮಾಗಿ ಅದರ ಒಂದು ತುಣುಕನ್ನು ಆಯ್ದು ಕಿರುಪ್ರಹಸನವನ್ನಾಗಿಸುವ ಕನಸು ಮೂಡಿತ್ತು. ಆ ಕನಸಿನ ಸಾಕಾರವೇ ನನ್ನ ಈ ‘ಅಪಸ್ವರ’.

ನಾಟಕವನ್ನು ಅಂದವಾಗಿ ಮುದ್ರಿಸಿ ಪ್ರಕಟಿಸಿದ ಮೆ|| ಕೆ. ಕೆ. ಪ್ರಿಂರ‍್ಸ್ ಅಂಡ್ ಪಬ್ಲಿರ‍್ಸ್ ಸಂಸ್ಥೆಗೆ ನಾನು ಆಭಾರಿ. ಪುಸ್ತಕಕ್ಕೆ ಸುಂದರ ಮುಖಪುಟವನ್ನು ರೂಪಿಸಿಕೊಟ್ಟ ಶ್ರೀ ನಾರಾಯಣ ಮೂರ್ತಿ ಅವರಿಗೆ ಧನ್ಯವಾದಗಳು.

ಕೃತಿಯ ಬಗ್ಗೆ ಸಹೃದಯಿ ಓದುಗರ ಮತ್ತು ಇದನ್ನು ರಂಗಕ್ಕೆ ಅಳವಡಿಸಿಕೊಳ್ಳುವ ಎಲ್ಲ ಸುಮನಸುಗಳ ಅನ್ನಿಸಿಕೆಗಳ ನಿರೀಕ್ಷೆಯಲ್ಲಿರುತ್ತೇನೆ.

- ವಿ. ವಿ. ಗೋಪಾಲ್

೯೪೮೦೩೧೭೮೦೩


تقييم هذا الكتاب الإلكتروني

أخبرنا ما هو رأيك.

معلومات القراءة

الهواتف الذكية والأجهزة اللوحية
ينبغي تثبيت تطبيق كتب Google Play لنظام التشغيل Android وiPad/iPhone. يعمل هذا التطبيق على إجراء مزامنة تلقائية مع حسابك ويتيح لك القراءة أثناء الاتصال بالإنترنت أو بلا اتصال بالإنترنت أينما كنت.
أجهزة الكمبيوتر المحمول وأجهزة الكمبيوتر
يمكنك الاستماع إلى الكتب المسموعة التي تم شراؤها على Google Play باستخدام متصفح الويب على جهاز الكمبيوتر.
أجهزة القراءة الإلكترونية والأجهزة الأخرى
للقراءة على أجهزة الحبر الإلكتروني، مثل أجهزة القارئ الإلكتروني Kobo، عليك تنزيل ملف ونقله إلى جهازك. يُرجى اتّباع التعليمات المفصّلة في مركز المساعدة لتتمكّن من نقل الملفات إلى أجهزة القارئ الإلكتروني المتوافقة.