APASWARA

· KK PRINTERS &PUBLISHERS
২.০
২টি রিভিউ
ই-বুক
48
পৃষ্ঠা
রেটিং ও রিভিউ যাচাই করা হয়নি  আরও জানুন

এই ই-বুকের বিষয়ে

‘ಹಂಸಗೀತೆ’ ತ. ರಾ. ಸು. ಅವರ ಅಮೋಘ ಕಾದಂಬರಿ. ಸಂಗೀತವನ್ನು ಕಲಿಯುವಾಸೆಯಿಂದ ಗುರುವನ್ನರಸಿ ಹುಡುಕಾಟ ನಡೆಸಿ, ನಿಷ್ಠೆಯಿಂದ ಗುರುಸೇವೆ ಮಾಡಿ, ಶ್ರದ್ಧೆಯಿಂದ ಸಂಗೀತವನ್ನು ಕಲಿತು, ಸಂಗೀತಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡ ಮಹಾನ್ ಸಂಗೀತಗಾರ, ದೇವಿಯ ಉಪಾಸಕ, ಸ್ವಾಭಿಮಾನಿಯೂ ಆದ ಭೈರವಿ ವೆಂಕಟಸುಬ್ಬಯ್ಯನ ಪಾತ್ರವು ತ. ರಾ. ಸು. ಅವರ ಕಲ್ಪನೆಯ ಕೂಸು. ಆ ಪಾತ್ರದ ಕಾಲವನ್ನು ಚಿತ್ರದುರ್ಗದ ವೀರ ಮದಕರಿ ನಾಯಕನ ಕಾಲವೆಂದೇ ಸೃಷ್ಟಿಸಿದ್ದರೂ ಕಾದಂಬರಿಯ ಓಟವನ್ನು ಚಿತ್ರದುರ್ಗಕ್ಕೇ ಮೀಸಲಿಡದೆ, ಮದಕರಿನಾಯಕನ ಕಾಲಕ್ಕೇ ಸೀಮಿತಗೊಳಿಸದೆ ವರ್ತಮಾನದ ಸನ್ನಿವೇಶಗಳಲ್ಲಿ ಗತಕಾಲದ ನೆನಪುಗಳ ಮಿಂಚುಬಳ್ಳಿಗಳನ್ನು ಸಿಟಿಲೊಡೆಸಿ ಕಾದಂಬರಿಯನ್ನು ಮನೆಸೂರೆಗೊಳ್ಳುವಂತೆ ರೂಪಿಸಿರುವ ತ.ರಾ.ಸು. ಅವರಿಗೆ ಅವರೇ ಸಾಟಿ.

ಆ ಸುಂದರ ಕಾದಂಬರಿಯನ್ನು ಓದುತ್ತಿದ್ದ ಹಾಗೆಯೇ ಸುಮಾರು ಇನ್ನೂರ ಇಪ್ಪತ್ತು ವರ್ಷಗಳ ಹಿಂದಿನ ಕಾಲಕ್ಕೆ ಜಾರಿದ ಮನಸ್ಸು ಚಿತ್ರದುರ್ಗದ ಹೆಗ್ಗಲ್ಲಿನ ಬೆಟ್ಟ, ಸುತ್ತುವರಿದ ಕಲ್ಲಿನ ಕೋಟೆ, ತಣ್ಣನೆಯ ಗಾಳಿ, ಆಗತಾನೆ ಕವಿದ ಕತ್ತಲಿನ ಕಪ್ಪು ಹೊದಿಕೆಯ ಕೆಳಗೆ ತೆಳ್ಳನೆಯ ಬೆಳಕು ಚೆಲ್ಲುತ್ತಿದ್ದ ಪಂಜುಗಳು, ಆ ಪ್ರಶಾಂತ ವಾತಾವರಣದಲ್ಲಿ ಗಾಳಿಯಲ್ಲಿ ತೇಲಿಬರುವ ಮೈಮರೆಸುವ, ಮನಸ್ಸನ್ನು ಸೂರೆಗೊಳ್ಳುವ ಸುಮಧುರವಾದ ಸಂಗೀತವನ್ನು ಕೇಳುವ ಅಪೂರ್ವ ಅನುಭವಕ್ಕೆ ತೆರೆದುಕೊಂಡಿತ್ತು.

ಅAದಿನಿAದ ಮಹಾನ್ ಸಂಗೀತಗಾರ ವೆಂಕಟಸುಬ್ಬಯ್ಯ, ಭೈರವಿ ರಾಗ, ಆತನು ಅನುಭವಿಸಿದ ಕಷ್ಟ, ಸುಖ, ಪ್ರೀತಿ, ಪ್ರೇಮ, ನೋವು ನಲಿವುಗಳ ಗುಂಗು ಮನಸ್ಸನ್ನಾವರಿಸಿ ಮಾಗಿ ಅದರ ಒಂದು ತುಣುಕನ್ನು ಆಯ್ದು ಕಿರುಪ್ರಹಸನವನ್ನಾಗಿಸುವ ಕನಸು ಮೂಡಿತ್ತು. ಆ ಕನಸಿನ ಸಾಕಾರವೇ ನನ್ನ ಈ ‘ಅಪಸ್ವರ’.

ನಾಟಕವನ್ನು ಅಂದವಾಗಿ ಮುದ್ರಿಸಿ ಪ್ರಕಟಿಸಿದ ಮೆ|| ಕೆ. ಕೆ. ಪ್ರಿಂರ‍್ಸ್ ಅಂಡ್ ಪಬ್ಲಿರ‍್ಸ್ ಸಂಸ್ಥೆಗೆ ನಾನು ಆಭಾರಿ. ಪುಸ್ತಕಕ್ಕೆ ಸುಂದರ ಮುಖಪುಟವನ್ನು ರೂಪಿಸಿಕೊಟ್ಟ ಶ್ರೀ ನಾರಾಯಣ ಮೂರ್ತಿ ಅವರಿಗೆ ಧನ್ಯವಾದಗಳು.

ಕೃತಿಯ ಬಗ್ಗೆ ಸಹೃದಯಿ ಓದುಗರ ಮತ್ತು ಇದನ್ನು ರಂಗಕ್ಕೆ ಅಳವಡಿಸಿಕೊಳ್ಳುವ ಎಲ್ಲ ಸುಮನಸುಗಳ ಅನ್ನಿಸಿಕೆಗಳ ನಿರೀಕ್ಷೆಯಲ್ಲಿರುತ್ತೇನೆ.

- ವಿ. ವಿ. ಗೋಪಾಲ್

೯೪೮೦೩೧೭೮೦೩


রেটিং ও পর্যালোচনাগুলি

২.০
২টি রিভিউ

লেখক সম্পর্কে

‘ಹಂಸಗೀತೆ’ ತ. ರಾ. ಸು. ಅವರ ಅಮೋಘ ಕಾದಂಬರಿ. ಸಂಗೀತವನ್ನು ಕಲಿಯುವಾಸೆಯಿಂದ ಗುರುವನ್ನರಸಿ ಹುಡುಕಾಟ ನಡೆಸಿ, ನಿಷ್ಠೆಯಿಂದ ಗುರುಸೇವೆ ಮಾಡಿ, ಶ್ರದ್ಧೆಯಿಂದ ಸಂಗೀತವನ್ನು ಕಲಿತು, ಸಂಗೀತಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡ ಮಹಾನ್ ಸಂಗೀತಗಾರ, ದೇವಿಯ ಉಪಾಸಕ, ಸ್ವಾಭಿಮಾನಿಯೂ ಆದ ಭೈರವಿ ವೆಂಕಟಸುಬ್ಬಯ್ಯನ ಪಾತ್ರವು ತ. ರಾ. ಸು. ಅವರ ಕಲ್ಪನೆಯ ಕೂಸು. ಆ ಪಾತ್ರದ ಕಾಲವನ್ನು ಚಿತ್ರದುರ್ಗದ ವೀರ ಮದಕರಿ ನಾಯಕನ ಕಾಲವೆಂದೇ ಸೃಷ್ಟಿಸಿದ್ದರೂ ಕಾದಂಬರಿಯ ಓಟವನ್ನು ಚಿತ್ರದುರ್ಗಕ್ಕೇ ಮೀಸಲಿಡದೆ, ಮದಕರಿನಾಯಕನ ಕಾಲಕ್ಕೇ ಸೀಮಿತಗೊಳಿಸದೆ ವರ್ತಮಾನದ ಸನ್ನಿವೇಶಗಳಲ್ಲಿ ಗತಕಾಲದ ನೆನಪುಗಳ ಮಿಂಚುಬಳ್ಳಿಗಳನ್ನು ಸಿಟಿಲೊಡೆಸಿ ಕಾದಂಬರಿಯನ್ನು ಮನೆಸೂರೆಗೊಳ್ಳುವಂತೆ ರೂಪಿಸಿರುವ ತ.ರಾ.ಸು. ಅವರಿಗೆ ಅವರೇ ಸಾಟಿ.

ಆ ಸುಂದರ ಕಾದಂಬರಿಯನ್ನು ಓದುತ್ತಿದ್ದ ಹಾಗೆಯೇ ಸುಮಾರು ಇನ್ನೂರ ಇಪ್ಪತ್ತು ವರ್ಷಗಳ ಹಿಂದಿನ ಕಾಲಕ್ಕೆ ಜಾರಿದ ಮನಸ್ಸು ಚಿತ್ರದುರ್ಗದ ಹೆಗ್ಗಲ್ಲಿನ ಬೆಟ್ಟ, ಸುತ್ತುವರಿದ ಕಲ್ಲಿನ ಕೋಟೆ, ತಣ್ಣನೆಯ ಗಾಳಿ, ಆಗತಾನೆ ಕವಿದ ಕತ್ತಲಿನ ಕಪ್ಪು ಹೊದಿಕೆಯ ಕೆಳಗೆ ತೆಳ್ಳನೆಯ ಬೆಳಕು ಚೆಲ್ಲುತ್ತಿದ್ದ ಪಂಜುಗಳು, ಆ ಪ್ರಶಾಂತ ವಾತಾವರಣದಲ್ಲಿ ಗಾಳಿಯಲ್ಲಿ ತೇಲಿಬರುವ ಮೈಮರೆಸುವ, ಮನಸ್ಸನ್ನು ಸೂರೆಗೊಳ್ಳುವ ಸುಮಧುರವಾದ ಸಂಗೀತವನ್ನು ಕೇಳುವ ಅಪೂರ್ವ ಅನುಭವಕ್ಕೆ ತೆರೆದುಕೊಂಡಿತ್ತು.

ಅAದಿನಿAದ ಮಹಾನ್ ಸಂಗೀತಗಾರ ವೆಂಕಟಸುಬ್ಬಯ್ಯ, ಭೈರವಿ ರಾಗ, ಆತನು ಅನುಭವಿಸಿದ ಕಷ್ಟ, ಸುಖ, ಪ್ರೀತಿ, ಪ್ರೇಮ, ನೋವು ನಲಿವುಗಳ ಗುಂಗು ಮನಸ್ಸನ್ನಾವರಿಸಿ ಮಾಗಿ ಅದರ ಒಂದು ತುಣುಕನ್ನು ಆಯ್ದು ಕಿರುಪ್ರಹಸನವನ್ನಾಗಿಸುವ ಕನಸು ಮೂಡಿತ್ತು. ಆ ಕನಸಿನ ಸಾಕಾರವೇ ನನ್ನ ಈ ‘ಅಪಸ್ವರ’.

ನಾಟಕವನ್ನು ಅಂದವಾಗಿ ಮುದ್ರಿಸಿ ಪ್ರಕಟಿಸಿದ ಮೆ|| ಕೆ. ಕೆ. ಪ್ರಿಂರ‍್ಸ್ ಅಂಡ್ ಪಬ್ಲಿರ‍್ಸ್ ಸಂಸ್ಥೆಗೆ ನಾನು ಆಭಾರಿ. ಪುಸ್ತಕಕ್ಕೆ ಸುಂದರ ಮುಖಪುಟವನ್ನು ರೂಪಿಸಿಕೊಟ್ಟ ಶ್ರೀ ನಾರಾಯಣ ಮೂರ್ತಿ ಅವರಿಗೆ ಧನ್ಯವಾದಗಳು.

ಕೃತಿಯ ಬಗ್ಗೆ ಸಹೃದಯಿ ಓದುಗರ ಮತ್ತು ಇದನ್ನು ರಂಗಕ್ಕೆ ಅಳವಡಿಸಿಕೊಳ್ಳುವ ಎಲ್ಲ ಸುಮನಸುಗಳ ಅನ್ನಿಸಿಕೆಗಳ ನಿರೀಕ್ಷೆಯಲ್ಲಿರುತ್ತೇನೆ.

- ವಿ. ವಿ. ಗೋಪಾಲ್

೯೪೮೦೩೧೭೮೦೩


ই-বুকে রেটিং দিন

আপনার মতামত জানান।

পঠন তথ্য

স্মার্টফোন এবং ট্যাবলেট
Android এবং iPad/iPhone এর জন্য Google Play বই অ্যাপ ইনস্টল করুন। এটি আপনার অ্যাকাউন্টের সাথে অটোমেটিক সিঙ্ক হয় ও আপনি অনলাইন বা অফলাইন যাই থাকুন না কেন আপনাকে পড়তে দেয়।
ল্যাপটপ ও কম্পিউটার
Google Play থেকে কেনা অডিওবুক আপনি কম্পিউটারের ওয়েব ব্রাউজারে শুনতে পারেন।
eReader এবং অন্যান্য ডিভাইস
Kobo eReaders-এর মতো e-ink ডিভাইসে পড়তে, আপনাকে একটি ফাইল ডাউনলোড ও আপনার ডিভাইসে ট্রান্সফার করতে হবে। ব্যবহারকারীর উদ্দেশ্যে তৈরি সহায়তা কেন্দ্রতে দেওয়া নির্দেশাবলী অনুসরণ করে যেসব eReader-এ ফাইল পড়া যাবে সেখানে ট্রান্সফার করুন।